‘ಬಿಜೆಪಿ ಅಭ್ಯರ್ಥಿಗೆ ಇಷ್ಟು ಮತ ಬರಲು ಸಾಧ್ಯವೇ ಇಲ್ಲ, ಇದರ ಹಿಂದಿನ ಕಾರಣ ಹುಡುಕುತ್ತೇವೆ’ -ಡಿಕೆ ಸುರೇಶ್

 ಹೆಚ್ಚು ದಿನ ಹಣ ಬಲ ತೋಳ್ಬಲ ನಡೆಯಲ್ಲ. ಮತದಾರರಲ್ಲಿ ಪ್ರಬುದ್ಧತೆ ಕಡಿಮೆಯಾಗಿದೆ ಅನಿಸ್ತಿದೆ. ಇಷ್ಟು ಮತ ಬಿಜೆಪಿಗೆ ಬರಲು ಸಾಧ್ಯವಿಲ್ಲ. ಸ್ವತಃ ಬಿಜೆಪಿ ಅಭ್ಯರ್ಥಿಗೆ ಇದು ಶಾಕ್ ಆಗಿರಬೇಕು. ಇದರ ಹಿಂದಿನ ಕಾರಣ ಹುಡುಕುವ ಪ್ರಯತ್ನ ಮಾಡ್ತೇವೆ ಅಂತಾ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.

ಉಪಚುನಾವಣೆ ಫಲಿತಾಂಶ ಬಂದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ಸಂಸದರು.. ಇಂದು ಸೋಲಾಯಿತು ಅನ್ನೋ ಮಾತ್ರಕ್ಕೆ ಯಾರೂ ಎದೆಗ ಎದೆಗುಂದುವ ಅಗತ್ಯ ಇಲ್ಲ. ಯಾವುದೇ ದೌರ್ಜನ್ಯ ಆದ್ರೂ ಅದಕ್ಕೆ ಪ್ರತಿರೋಧ ಒಡ್ಡುವಂತಹ ಕೆಲಸವನ್ನ ಮುಂದಿನ ದಿನಗಳಲ್ಲಿ ಮಾಡ್ತೇವೆ ಎಂದರು.

Comments

Post a Comment

Popular posts from this blog

ಕುಣಿಗಲ್ ತಾಲೂಕಿನಲ್ಲಿ ಸರಗಳ್ಳತನ ಮಾಡುತ್ತಿದ್ದ ಆರೋಪಿ ಬಂಧನ.

ಕುಣಿಗಲ್ ತಾಲೂಕಿನಲ್ಲಿ ಪ್ರಥಮ ಬಾರಿಗೆ ಬಿಜೆಪಿ ಬಾವುಟ ಹಾರಿಸಲು ಡಾ.ಅಶ್ವತ್ ನಾರಾಯಣ್ ರಣತಂತ್ರ ಕೈ ನಾಯಕ ಮುದ್ದಹನುಮೇಗೌಡರಿಗೆ ಬಹುತೇಕ ಬಿಜೆಪಿ ಪಕ್ಷದಿಂದ ಟಿಕೆಟ್ ಖಚಿತ ....?

ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕುಣಿಗಲ್ ತಾಲೂಕಿನಲ್ಲಿ "ಕೈ" ಪ್ರತಿಭಟನೆ